ಅದೋ..
ಇಷ್ಟು ಹೊತ್ತು ಗುಡುಗು ಮಿಂಚಿನ
ಜೊತೆ ತಾಲೀಮು ನಡೆಸಿದ್ದ
ಮಳೆರಾಯ ಬಂದೇ ಬಿಟ್ಟ..
ಚಿಟ ಪಟ.. ಪಟ ಚಿಟ...
ಹನಿಗಳ ಗೆಜ್ಜೆ ನಾದ ಬೇರೆ..
ಮತ್ತು ಮತಿಗೇರಿದಂತೆ
ಕುಣಿದೇ ಬಿಟ್ಟ..
ಆಗಿದ್ದಾಗಲಿ..ಬಿಡಬೇಡ..
ಕತ್ತಿಯಿಂದ ಕಡಿ...
ಹೆರೆಮಣೆಯಲ್ಲಿ ಉದ್ದುದ್ದಗೆ ಸಿಗಿ..
ಕುಡಿವ ಎಣ್ಣೆಯಲ್ಲಿ ಕರಿ..
ಅಚ್ಚ ಖಾರದ ಪುಡಿ ಸ್ವಲ್ಪ ಸೋಕು...
ವ್ಹಾರೆ ವ್ಹಾ...!
ತುಂಬದ ಬಾಯಿಯ ತಿರುಪತಿ ಹುಂಡಿಗೆ..
ಗರಿ ಗರಿ ಹಲಸಿನ ಸಂಡಿಗೆ..
ನೆನಪಿನ ಯಾತ್ರೆಗೆ
ಇಷ್ಟು ಹೊತ್ತು ಗುಡುಗು ಮಿಂಚಿನ
ಜೊತೆ ತಾಲೀಮು ನಡೆಸಿದ್ದ
ಮಳೆರಾಯ ಬಂದೇ ಬಿಟ್ಟ..
ಚಿಟ ಪಟ.. ಪಟ ಚಿಟ...
ಹನಿಗಳ ಗೆಜ್ಜೆ ನಾದ ಬೇರೆ..
ಮತ್ತು ಮತಿಗೇರಿದಂತೆ
ಕುಣಿದೇ ಬಿಟ್ಟ..
ಆಗಿದ್ದಾಗಲಿ..ಬಿಡಬೇಡ..
ಕತ್ತಿಯಿಂದ ಕಡಿ...
ಹೆರೆಮಣೆಯಲ್ಲಿ ಉದ್ದುದ್ದಗೆ ಸಿಗಿ..
ಕುಡಿವ ಎಣ್ಣೆಯಲ್ಲಿ ಕರಿ..
ಅಚ್ಚ ಖಾರದ ಪುಡಿ ಸ್ವಲ್ಪ ಸೋಕು...
ವ್ಹಾರೆ ವ್ಹಾ...!
ತುಂಬದ ಬಾಯಿಯ ತಿರುಪತಿ ಹುಂಡಿಗೆ..
ಗರಿ ಗರಿ ಹಲಸಿನ ಸಂಡಿಗೆ..
ನೆನಪಿನ ಯಾತ್ರೆಗೆ
ಮನಸಿನ ಜಾತ್ರೆಗೆ..
ಸಾಕಿಷ್ಟು ತಯಾರಿ..
ಹಾಂ... ಮರೆತೆ.. ಜೊತೆಗೊಂದು ಲೋಟ...
ಬಿಸಿ ಬಿಸಿ ಕಾಫಿ ಬೇಕೇ ಬೇಕು..
ಹಾಂ... ಮರೆತೆ.. ಜೊತೆಗೊಂದು ಲೋಟ...
ಬಿಸಿ ಬಿಸಿ ಕಾಫಿ ಬೇಕೇ ಬೇಕು..
sooper...
ReplyDeleteಕವನ ಚೆನ್ನಾಗಿದೆ.
ReplyDeleteಕಾಫ಼ಿ ಮರೆತರಲ್ಲ ಅಂದುಕೊಳ್ಳುತ್ತಿದ್ದೆ.ಕೊನೆಗೆ ಒಂದು ಡೋಸ್ ಇತ್ತು ಬಿಡಿ
ಗರಿಗರಿ ಹಲಸಿನ ಸಂಡಿಗೆ ಜೊತೆ ಕಾಫಿ... ಖಂಡಿತಾ ಮನಸಿಗೆ ನೆನಪಿನ ಯಾತ್ರೆಯ ಜಾತ್ರೆ...!! :-)
ReplyDeleteಶ್ಯಾಮಲ
Nice :) .. and Congrats [Reason nimge gottu bidi :) ]
ReplyDeleteನೆನಪಿನ ಯಾತ್ರೆ ತುಂಬಾ ಚೆನ್ನಾಗಿ ಸಾಗಿದೆ..
ReplyDeleteಮಳೆಲಿ ತೋಯ್ದು ಸಂಡಿಗೆ, ಜೊತೆಗೆ ಕಾಫಿ ಅಬ್ಬಾ..... ಚೆನ್ನಾಗಿದೆ ನಿಮ್ ಕವನ......
ReplyDeletenice.. :)
ReplyDeleteತುಂಬದ ಬಾಯಿಯ ತಿರುಪತಿ ಹುಂಡಿಗೆ..
ReplyDeleteಗರಿ ಗರಿ ಹಲಸಿನ ಸಂಡಿಗೆ..
best..:)
ಚೆಂದದ ಕವನ
ReplyDelete