Wednesday 22 April 2009

ಸೂರ್ಯನತ್ತ ಅಗ್ನಿಶಾಮಕ



ಎದೆಯಲಿ ಉರಿಯೋ ನೋವಿನ ಜ್ವಾಲೆ..
ನೀ ತೊರೆದ ಗಾಯವದು ಘಾತಕ.....,
ಕುಡಿಯೊಡೆದ ಪ್ರೀತಿಗೆ ಕೊಳ್ಳಿಯನಿಟ್ಟೆ..
ಮನದ ಮನೆಯಲಿ ನಿತ್ಯವೂ ಸೂತಕ....,
ಗೆಳೆಯರು ಹೇಳುತ್ತಾರೆ....,
"ನಶೆಯೇ ನೋವನು ಮರೆಸೋ ಮದ್ದು..
ಗಡoಗಿನಲಿ ಗುಟುಕರಿಸು ಪಾನಕ...!!"
ಅವರಿಗೇನು ಗೊತ್ತು ಪಾಪ...??
ಆರದು ಅದರಿಂದ ಎದೆಯ ಜ್ವಾಲೆ...
ಅದೇನಿದ್ದರೂ, ಸೂರ್ಯನತ್ತ ನುಗ್ಗಿಬಂದಂತೆ
ಇಳೆಯ ಅಗ್ನಿಶಾಮಕ......!!

1 comment:

  1. Dileep,,, kavana chennagide..ninge heegaagbaardittu..

    ReplyDelete